ಹಿಂದಿಯ ಪ್ರಮುಖ ದಿನ ಪತ್ರಿಕೆಯಾದ ದೈನಿಕ ಭಾಸ್ಕರ ಕಚೇರಿಗಳಾದ ಜೈಪುರ, ಭೋಪಾಲ್, ಅಹಮದಾಬಾದ್ ಕಚೇರಿಗಳ ಮೇಲೆ ಇಂದು ತೆರಿಗೆ ದಾಳಿ ನಡೆದಿದೆ.

ತೆರಿಗೆ ವಂಚನೆ ಆಗಿದೆ ಎಂದು ಒಂದು ಕಡೆ ಹೇಳಲಾಗಿದೆ. ಇನ್ನೊಂದು ಕಡೆ ಅಂಥ ದಾಳಿ ಆಗಿಲ್ಲ, ತೆರಿಗೆ ಅಧಿಕಾರಿಗಳು ಭೇಟಿ ಕೊಟ್ಟಿದ್ದರು ಅಷ್ಟೆ ಎಂದು ಹೇಳಲಾಗಿದೆ.