ಉಡುಪಿ:  ಜಿಲ್ಲಾ ಗೃಹ ರಕ್ಷಕ ದಳ ಕಾರ್ಕಳ ಘಟಕದ ಸುವರ್ಣ ಮಹೋತ್ಸವದ ಅಧ್ಯಕ್ಷತೆಯಲ್ಲಿ ಕೆ. ಪ್ರಶಾಂತ್ ಶೆಟ್ಟಿ ಎಂ. ಎಸ್. ಜನರಲ್ ಸರ್ಜರಿ ,ಜಿಲ್ಲಾ ಕಮಾಂಡೆಂಟ್ ಗೃಹ ರಕ್ಷಕ ದಳ ಉಡುಪಿ ಜಿಲ್ಲೆ, ಡೆಪ್ಯುಟಿ ಕಮಾಂಡೆಂಟ್  ರಮೇಶ್, ಗೃಹ ರಕ್ಷಕ, ಉಡುಪಿ ಜಿಲ್ಲೆ ಕಾರ್ಕಳ ನಗರ ಠಾಣೆಯ ಉಪನಿರೀಕ್ಷಕ ಪ್ರಸನ್ನ, ಶಾಲಾಭಿವೃದ್ಧಿಯ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ,ಹಿರಿಯ ಸಹ ಶಿಕ್ಷಕ ನಾಗರಾಜ್ ಸರಕಾರಿ ಹಿರಿಯ ಪದವಿಪೂರ್ವ ಕಾಲೇಜು ,ಕೆ.ಆನಂದ ಶೆಟ್ಟಿಗಾರ್ ನಿವೃತ್ತ ಘಟಕಾಧಿಕಾರಿ , ಸನ್ಮಾನಿತರು ಪ್ರಸನ್ನ ಉಪನಿರೀಕ್ಷಕರು ಕಾರ್ಕಳ ನಗರ ಠಾಣೆ, ಹಾಗೂ ರಮೇಶ್ ಡೆಪ್ಯುಟಿ ಕಮಾಂಡರ್ ಗೃಹ ರಕ್ಷಕ ದಳ , ಇವರು ಸನ್ಮಾನ ಸ್ವೀಕರಿಸಿದರು.