ಬೆಂಗಳೂರು:  ನಮ್ಮ ನೆಚ್ಚಿನ ನಾಯಕರಾದ ಉದಯ ಶೆಟ್ಟಿ ಮುನಿಯಾಲ್ ರವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕರಾವಳಿ ಭಾಗದ ಅಭಿವೃದ್ಧಿ  ಬಗ್ಗೆ ಚರ್ಚಿಸಿದರು.