ಮಂಗಳೂರು: ಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಸ್ಥಳೀಯ ಶಾಸಕರಾದ ವೇದವ್ಯಾಸ್ ಕಾಮತ್‍ರವರು ಬೇಟಿ ನೀಡಿ ವಾರ್ಷಿಕ ಮಹೋತ್ಸವಕ್ಕೆ ಶುಭ ಹಾರೈಸಿದರು. ಸ್ಥಳೀಯ ಕಾಪೋ೯ರೇಟರ್ ಕಾವ್ಯ ನಟರಾಜ್, ಆಶಾ ಡಿ'ಸಿಲ್ವಾ, ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ರಮೇಶ್ ಕಂಡೆಟ್ಟು ಉಪಸ್ಥಿತರಿದ್ದರು. 

ವಂ| ಗುರು ಚಾರ್ಲ್ಸ್ ಸೆರಾವೊ, ವಂ| ಗುರು ರೊವೆಲ್ ಡಿ'ಸೋಜ, ವಂ| ಗುರು ಪ್ರಕಾಶ್ ಡಿ'ಸಿಲ್ವಾರವರು ಅವರನ್ನು ಸ್ವಾಗತಿಸಿ ಪುಣ್ಯಕ್ಷೇತ್ರದ ಬಗ್ಗೆ ಮಾಹಿತಿ ನೀಡಿದರು.