ಉಜಿರೆ: ಧರ್ಮಸ್ಥಳ ದೇವಳ ಸಿಬ್ಬಂದಿಯಿಂದ ನೆರೆ ಸಂತ್ರಸ್ತರ ಮನೆಗಳಲ್ಲಿ ಶ್ರಮದಾನ
ಉಜಿರೆ : ಧರ್ಮಸ್ಥಳ ದೇವಸ್ಥಾನದ 95 ಮಂದಿ ಸಿಬ್ಬಂದಿ ಮಲವಂತಿಗೆ ಗ್ರಾಮದ ಉಮೇಶ ಗೌಡರ ಮನೆಯಲ್ಲಿ ಹಾಗೂ ಮಿತ್ತಬಾಗಿಲು ಗ್ರಾಮದ ರಮೇಶ ಗೌಡ ಮತ್ತು ಪದ್ಮನಾಭ ಗೌಡರ ಮನೆಯಲ್ಲಿ ಶ್ರಮದಾನ ಮಾಡಿ ಸಹಕರಿಸಿದರು.
ಉಜಿರೆ : ಧರ್ಮಸ್ಥಳ ದೇವಸ್ಥಾನದ 95 ಮಂದಿ ಸಿಬ್ಬಂದಿ ಮಲವಂತಿಗೆ ಗ್ರಾಮದ ಉಮೇಶ ಗೌಡರ ಮನೆಯಲ್ಲಿ ಹಾಗೂ ಮಿತ್ತಬಾಗಿಲು ಗ್ರಾಮದ ರಮೇಶ ಗೌಡ ಮತ್ತು ಪದ್ಮನಾಭ ಗೌಡರ ಮನೆಯಲ್ಲಿ ಶ್ರಮದಾನ ಮಾಡಿ ಸಹಕರಿಸಿದರು.