ಉಡುಪಿ:- ದಿನಾಂಕ 30-06-2020 ಉಡುಪಿಯ ಹವಮಾನ ವರದಿಯ ಪ್ರಕಾರ ಕಳೆದ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ.ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸೂರ ಮೊಗವೀರ ಕೋಂ ತಿಮ್ಮರವರ ಪಕ್ಕಾ ವಾಸ್ತವ್ಯದ ಮನೆ ಮಳೆ ಗಾಳಿಯಿಂದ ಭಾಗಶಃ ಹಾನಿಯಿಂದಾಗಿ ¸ಸುಮಾರು ರೂ.75000 ದಷ್ಟು ಹಾನಿಯಾಗಿದೆ. ಎಂದು ಪ್ರಕಟಣೆ ತಿಳಿಸಿದೆ.
ಅಂತೆಯೇ ಉಡುಪಿ ಜಿಲ್ಲೆಯಲ್ಲಿ, ಉಡುಪಿ - 68, ಕುಂದಾಪುರ -38, ಕಾರ್ಕಳ -70 ಮಿ .ಮೀ ಆಗಿರುತ್ತದೆ.
ಹಾಗಾಗಿ ಮೂರು ತಾಲೂಕುಗಳ ಸರಾಸರಿ ಮಳೆ 55 ಮಿ . ಮೀ .ಮಳೆಯಾಗಿರುತ್ತದೆ. ಎಂದು ಪ್ರಕಟಣೆ ತಿಳಿಸಿದೆ.