ಮಂಗಳೂರು : ೧೫೦ ನೇ ಮಹಾತ್ಮಾ ಗಾಂಧಿ ಜನ್ಮ ವರ್ಷ ದ ಜನ್ಮ ದಿನ ಪ್ರಯುಕ್ತ ಪುರಭವನ ದ ಎದುರಿನ ಗಾಂಧಿ ಪಾರ್ಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗು ಇತರ ಗಣ್ಯರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮತ್ತು ಗೌರವ ಸಮರ್ಪಿಸಿದರು .
ಮಂಗಳೂರು : ೧೫೦ ನೇ ಮಹಾತ್ಮಾ ಗಾಂಧಿ ಜನ್ಮ ವರ್ಷ ದ ಜನ್ಮ ದಿನ ಪ್ರಯುಕ್ತ ಪುರಭವನ ದ ಎದುರಿನ ಗಾಂಧಿ ಪಾರ್ಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗು ಇತರ ಗಣ್ಯರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮತ್ತು ಗೌರವ ಸಮರ್ಪಿಸಿದರು .
ಇಲ್ಲಿ ನೆರೆದಿದ್ದ ಜನರಿಗೆ ವರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇಂದ ಬಿಡುಗಡೆ ಯಾದ ಪಾಪು ಮತ್ತು ಬಾಪು ಪುಸ್ತಕ ಬಿಡುಗಡೆ ಮಾಡಿ ಗಾಂಧಿ ಅರ್ದಶ ವನ್ನು ಕಾಪಾಡಲು ಒತ್ತಾಯಿಸಿದರು . ಇದೆ ಸಂದರ್ಭ ದಿ. ಲಾಲ್ ಬಹೂಧುರ್ ಶಾಸ್ತ್ರಿ ಯಾ ಜನ್ಮ ದಿನಾಚರ ನೇ ಗೌರವ ಸಲ್ಲಿಸಿದರು. ಹಾಗು ಗರೋಡಿ ದೇವಸ್ಥಾನದ ಸಭಾಂಗಣದಲ್ಲಿ ಶಶಿಕಾಂತ್ ಸಿಂಟೆಲ್ ನವರು ೧೫೦ ಗಾಂಧಿ ಚಿಂತನೆ ಯಾತ್ರೆ ಬಗ್ಗೆ ಮಾತನಾಡಿದರು.