ಮಂಗಳೂರು : ೧೫೦ ನೇ ಮಹಾತ್ಮಾ ಗಾಂಧಿ ಜನ್ಮ  ವರ್ಷ ದ ಜನ್ಮ ದಿನ ಪ್ರಯುಕ್ತ ಪುರಭವನ ದ ಎದುರಿನ ಗಾಂಧಿ ಪಾರ್ಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗು ಇತರ ಗಣ್ಯರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮತ್ತು  ಗೌರವ ಸಮರ್ಪಿಸಿದರು .