ಮಂಗಳೂರು:ಮಹಾನಗರ ,ಮಂಗಳೂರಿನ ಮಿಲಾಗ್ರಿಸ್ ಆಂಗ್ಲ್ ಮಾಧ್ಯಮ ಹಿರಿಯ ಪ್ರಾಥಮಿಕ ( ಸಿ ಬಿ ಎಸ್ ಸಿ ) ಶಾಲೆಯ ವಿದ್ಯಾರ್ಥಿಗಳು ರಜಕ ಯೂತ್, ಮಂಗಳೂರು ವತಿಯಿಂದ ಕುದ್ರೋಳಿಯ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ‘ಇಂಡಿಪೆಂಡೆನ್ಸ್ ಕಪ್ –2019’ ನಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ವಿಜೇತರ ವಿವರ :

ಶಾನ್ ವಿನ್ ಸಂತೋಷ್ ಡಿಸೋಜಾ ( ಕಟಾ – ತೃತೀಯ ), ಆಲ್ ರಿಹಾನಾ ( ಕಟಾ – ತೃತೀಯ ), ತಾನಿಶ್ ( ಕಟಾ – ಪ್ರಥಮ)   ನಿಹಾಲ್ ( ಕಟಾ – ಪ್ರಥಮ  )  , ಫಾತಿಮಾ ಶಾಜನಿಯ ( ಕಟಾ – ತೃತೀಯ ), ಜೊಹಾನ್ ಮಥಾಯಸ್ (ಕಟಾ – ತೃತೀಯ ಕುಮಿಟೆ – ತೃತೀಯ ), ಪ್ರಶಾ೦ತ್ ಭಂಡಾರಿ ( ಕಟಾ – ತೃತೀಯ, ಕುಮಿಟೆ – ತೃತೀಯ )