ತೀರ್ಥಹಳ್ಳಿ: ಮಾನ್ಯ ಕೆಪಿಸಿಸಿ ಕಾರ್ಯಧ್ಯಕ್ಷರು ಮತ್ತು ಶಾಸಕರಾದ  ಮಂಜುನಾಥ ಭಂಡಾರಿ ಯವರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಪ್ರಮುಖ ಸಭೆ ನಡೆಸಿ ನಂತರದಲ್ಲಿ  ಪತ್ರಿಕಾ ಗೋಷ್ಠಿ ನೆಡೆಸಿದರು.

ಈ ಸಂದರ್ಭದಲ್ಲಿ ಮಾಜಿ  ಶಾಸಕರಾದ  ಕಿಮ್ಮನೆ ರತ್ನಾಕರ್  ಎಮ್ ಎ ಡಿ ಬಿ ಅಧ್ಯಕ್ಷರಾದ  ಮಂಜುನಾಥ್ ಗೌಡ, ತೀರ್ಥಹಳ್ಳಿ ಬ್ಲಾಕ್ ಅಧ್ಯಕ್ಷರಾದ  ಕೆಸ್ತೂರ್  ಮಂಜುನಾಥ್ ಕೆಪಿಸಿಸಿ ಸಂಯೋಜಕರಾದ ವಿಶ್ವಾಸ್ ಅಮೀನ್ ಹಾಗೂ ಪಕ್ಷದ ಸ್ಥಳೀಯ ಮುಖಂಡರು, ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.