ಧರ್ಮಸ್ಥಳದಲ್ಲಿ ನವರಾತ್ರಿ ಸಂದರ್ಭದಲ್ಲಿ ಗುರುವಾರ ಕಾರ್ಕಳದ ಆತ್ರೇಯಿ ಕೃಷ್ಣಾ ಸಂಗೀತ ಕಾರ್ಯಕ್ರಮ ನೀಡಿದರು.

ಇವರೊಂದಿಗೆ ವಯಲಿನ್ ವಾದಕರಾಗಿ ಮಹತಿ ಕೃಷ್ಣಾ, ಕಾರ್ಕಳ, ಮೃದಂಗ ವಾದಕರಾಗಿ ವಿದ್ವಾನ್, ಸುನಾದ, ಅಮೈ, ಮಂಗಳೂರು, ಮೋರ್ಚಿಂಗ್ ವಾದಕರಾಗಿ ವಿದ್ವಾನ್ ಲಿಖಿತ್ ಕೆ.ಎಂ. ಬೆಂಗಳೂರು ಸಹಕರಿಸಿದರು.