ಪೆರ್ನಾಜೆ: ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಕಾವು ನನ್ಯ ನಿವಾಸಿ ಪೆರ್ನಾಜೆ ವೆಂಕಪ್ಪಯ್ಯ ರ ಪತ್ನಿ ಅದಿತಿ (72 ವ) ಜ 31 ರಂದು ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ .

ಮೃತರು ಪತಿ ಪೆರ್ನಾಜೆ ವೆಂಕಪ್ಪಯ್ಯ ನಾಲ್ವರು ಸಹೋದರರಾದ ಕೃಷ್ಣ ಭಟ್ ವಾಟೆಡ್ಕ ಪುತ್ತೂರು,ನಾರಾಯಣ ಭಟ್ ವಾಟೆಡ್ಕ, ರಾಮಚಂದ್ರ ಶರ್ಮ ವಾಟೆಡ್ಕ ಸುಳ್ಯ, ಗಣೇಶ್ ಭಟ್ ವಾಟೆಡ್ಕ, ಮೂವರು ಸಹೋದರಿಯರಾದ ಗೌರಿ ಬೀರಂತಡ್ಕ ,ಶಾರದಾ ಜಂಬೆ ಜಯಲಕ್ಷ್ಮಿ ಕುರುಂಬುಡೇಲು ಪುತ್ರರಾದ ಉದಯನಾರಾಯಣ ಬೆಂಗಳೂರು, ಮಹೇಶ್ವರ ಭಟ್ ನನ್ಯ  ಪುತ್ರಿ ಗೀತಾ ಲಕ್ಷ್ಮಿ ಉದಯಶಂಕರ ಕರೋಡಿ ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಅನೇಕ ಗಣ್ಯರು ಬಂಧು ಮಿತ್ರರು ಕುಟುಂಬಸ್ಥರು ಭೇಟಿ ನೀಡಿ ಸಂತಾಪ ಸಲ್ಲಿಸಿದರು.