ಮಂಗಳೂರು ಎಪ್ರಿಲ್ 26: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ರಾಜ್ಯಮಟ್ಟದ ಆನ್ಲೈನ್ ವೀಡಿಯೊ ಕವಿ ಸಮ್ಮೇಳನ 'ಕನ್ನಡ ಕವಿ ಕಾವ್ಯ ಕಲರವ' ಇಂದು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಡಿಜಿಟಲ್ ವೇದಿಕೆಯಲ್ಲಿ ಜರಗಲಿದೆ.

ಸಮ್ಮೇಳನವನ್ನು ಮೈಸೂರಿನ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಡಾ.ಎಂ.ಜಿ.ಆರ್.ಅರಸ್.ಅವರು ಉದ್ಘಾಟಿಸುವರು. ಹಿರಿಯ ಸಾಹಿತಿ, ನಾಟಕಕಾರ,ವಿದ್ವಾಂಸರಾದ  ಪ್ರೊ. ಬಿ.ಆರ್.ಪೊಲೀಸ್'ಪಾಟೀಲ್ ಬಾಗಲಕೋಟೆ ಅವರು ಅಧ್ಯಕ್ಷತೆ ವಹಿಸುವರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯಾ ಪರಿಷತ್ತಿನ ಅಧ್ಯಕ್ಷರಾದ ಕಾ.ವೀ.ಕೃಷ್ಣದಾಸ್ ಅವರು ಆಶಯ ಭಾಷಣ ಮಾಡುವರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಹಾಗೂ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕವಿ ಸಮ್ಮೇಳನದಲ್ಲಿ ಅಮೆರಿಕಾ ಸೇರಿದಂತೆ ದೇಶದ ಆಯ್ಕೆಯಾದ ಒಟ್ಟು 100 ಮಂದಿ ಹಿರಿಯ ಕಿರಿಯ ಕವಿಗಳು ಭಾಗವಹಿಸುವರು. ಕವಿಗಳಾದ ಮುದ್ದು ಮೂಡುಬೆಳ್ಳೆ, ರಮಿತ ಕುತ್ತಾರ್, ಮಂಗಳೂರು,ಸತ್ಯವತಿ ಭಟ್ ಕೊಳಚಪ್ಪು,ಶಾಂತ ಚೌರಿ ವಿಜಯಪುರ,.ಡಾ.ಅರುಣಾ ನಾಗರಾಜ್, ಮಂಗಳೂರು,ಮಾನಸ ವಿಜಯ್ ಕೈತಂಜೆ, ಶ್ರೀಮತಿ ಅರುಣಾ ಶ್ರೀನಿವಾಸ, ಉಜಿರೆ,

ಅರುಂಧತಿ ರಾವ್ ಮಂಗಳೂರು, ಅಚ್ಯುತ ರಾವ್ ಚಿಕ್ಕಮಗಳೂರು, ದಾಕ್ಷಾಯಿಣಿ ಉದಗಟ್ಟಿ, ರಾಣಿಬೆನ್ನೂರು, ಬದ್ರುದ್ದೀನ್ ಕೂಳೂರು,ಮಂಗಳೂರು,ಸೋಮನಾಥ್ ಸಾಲಿಮಠ್, ಬಳ್ಳಾರಿ,ಡಾ.ಎಸ್.ವಿ.ಪ್ರಭಾವತಿಮಂಡ್ಯ, ಮಾನಸ ಪ್ರವೀಣ್ ಭಟ್, ಮೂಡಬಿದ್ರೆ, ಪಾರ್ವತಿ ಜೋರಾಂಪುರ್ ಮಠ್, ವಿಜಯಪುರ,ಸುರೇಶ್ ಎಂ.ಯಾದಗಿರಿ, ಡಾ.ಸುರೇಶ್ ನೆಗಳಗುಳಿ, ಬಿ.ವೆಂಕಟೇಶ್, ಬಸವನಗುಡಿ, ಬೆಂಗಳೂರು,ಆನಂದ ಹಕ್ಕೆನ್ನವರಬೆಳಗಾವಿ,ಸುಪ್ರಿಯಾ,ಮಂಗಳೂರು,ವಿದ್ವಾನ್ ಮಂಜುನಾಥ್ ಪುತ್ತೂರು, ವಿಶ್ವನಾಥ್ ನಾರಾಯಣ ಬೇಂದ್ರೆ,ಗದಗ,ಚಂದ್ರಪ್ರಭಾವತಿ ಮಂಗಳೂರು, ಸರೋಜಿನಿ ಕೆ.ಮಾವಿನ್ಮರ್,ವಿಜಯಪುರ ಜಿಲ್ಲೆ, ಎನ್. ಆರ್.ರೂಪಶ್ರೀ, ಮೈಸೂರು,ರಶ್ಮಿ ಸನಿಲ್ ಮಂಗಳೂರು,ಸೀತಾಲಕ್ಷ್ಮೀ ವರ್ಮಾ ವಿಟ್ಲ,ಕುಮುದಾ ಡಿ.ಶೆಟ್ಟಿ,ಮುಂಬೈ,ಮೊಹಮ್ಮದ್ ಹುಮಾಯೂನ್ ಎನ್ ಮೈಸೂರು,ಅನ್ನಪೂರ್ಣ ಹಿರೇಮಠ್, ಬೆಳಗಾವಿ ಜಿಲ್ಲೆ ಮಹಾಂತೇಶ ವಿ.ಕೋಳಿವಾಡ, ಹುಬ್ಬಳ್ಳಿ,ಶಾರದಾ ಅಂಚನ್ ಮುಂಬೈ,ರಶ್ಮಿ ಭಟ್,ಕಾರ್ಘರ್, ಮುಂಬೈ,ಅನುರಾಧ ಎಂ.ಕುಲಕರ್ಣಿ,ಧಾರವಾಡ, ರಾಧಾಶ್ಯಾಮ್ ಧಾರವಾಡ,ಸುಶೀಲ ಕೆ.ಪದ್ಯಾಣ ಕಾಸರಗೋಡು,ವೆಂಕಟೇಶ್ ಗಟ್ಟಿ, ಮಂಗಳೂರು, ಮಶಾಕ್ ಅಬ್ದುಲ್ ತಾಳಿಕೋಟೆ, ಕೋಲಾರ,ಕುಸುಮ ಎಸ್.ಮುದಿಗೌಡರ,ಹಾವೇರಿ, ಇಂದುಮತಿ ರಾಘವೇಂದ್ರ ಧಾರವಾಡ,ವ.ಉಮೇಶ್ ಕಾರಂತ್, ಮಂಗಳೂರು,ಸಮ್ಯಕ್ತ್ ಜೈನ್ ಕಡಬ,ವಿಶ್ವನಾಥ್ ಎನ್. ನೆರಳಕಟ್ಟೆ,ಸಂಧ್ಯಾ ಗಣಪತಿ ಭಟ್ ಉತ್ತರಕನ್ನಡ,ವಿಜಯ ಕಾನ ಪೆರ್ಲ ಕಾಸರಗೋಡು,ವಿದ್ಯಾಶ್ರೀ ಅಡೂರು, ಬೆಳ್ತಂಗಡಿ,ಶೈಲಾ ಎಸ್.ಭಟ್ ಬೆಳಗಾವಿ,ಫಣಿಶ್ರೀ ನಾರಾಯಣನ್ ಮೇರಿ ಲ್ಯಾಂಡ್ ಅಮೆರಿಕಾ,ವನಜಾಕ್ಷಮ್ಮ ಬಳ್ಳಾರಿ,ಶ್ಯಾಮಲಾ ಪ್ರಸನ್ನ ಕುಮಾರ್ ಕುಂಬಳೆ, ವೆಂಕಟ್ ಭಟ್ ಎಡನೀರು, ಸೌಮ್ಯ ಜಯರಾಮ್ ಬೆಂಗಳೂರು, ಪದ್ಮಾವತಿ ಮುದಿಗೌಡರ್ ಶಿವಮೊಗ್ಗ, ಕುಮಾರಿ ಸ್ಫೂರ್ತಿ ಸಾಗರ, ಅಬ್ದುಲ್ ಸಮದ್ ಬಾವ ಪುತ್ತೂರು,ಎಂ.ರಾಮಚಂದ್ರ ರಾವ್ ರಾಯಚೂರು,ವಾಣಿ ಲೋಕಯ್ಯ ಮಂಗಳೂರು,ನಾರಾಯಣ ನಾಯ್ಕ್ ಕುದುಕೋಳಿ ಕಾಸರಗೋಡು,ಎನ್. ಸುಬ್ರಾಯ ಭಟ್,ಮಂಗಳೂರು ಸಲೀಂ ಬೋಳಂಗಡಿ, ಬಂಟ್ವಾಳ,ರೇಮಂಡ್ ಡಿಕುನಾ ತಾಕೊಡೆ,ಮಂಗಳೂರು,ಯಮನೂರಪ್ಪ ಶಂ. ಅರಬಿ ವಿಜಯಪುರ,ಶಿವಾಜಿ ಮೊರೆ,ವಿಜಯಪುರ,ಪ್ರಭಾವತಿ ಶೆಟ್ಟಿ ಕಾವಡಿ, ಉಡುಪಿ,ಶೋಭಾ ಜೆ. ಶೆಟ್ಟಿ ಮುಂಬೈ,ಶೇಷಪ್ಪ ಬಿ.ಬಂಬಿಲ ಮಂಗಳೂರು,ಅಶೋಕ ಎನ್ ಕಡೇಶಿವಾಲಯ, ಹಮೀದ ಬೇಗಂ ದೇಸಾಯಿ ಸಂಕೇಶ್ವರ, ಬೆಳಗಾವಿ,ಪಂಕಜಾ ಕೆ.ಮುಡಿಪು ಬಂಟ್ವಾಳ,ಮಂಜುಳಾ ರಾವ್ ವಾಷಿಂಗ್ಟನ್ ಅಮೆರಿಕ,ಗುಣಾಜೆ ರಾಮಚಂದ್ರ ಭಟ್ ಮಂಗಳೂರು,ಸುಧಾ ನಾಗೇಶ್ ಮಂಗಳೂರು,ಇಂದಿರಾ ಶೆಟ್ಟಿ ಮೈಸೂರು.ವಿಘ್ನೇಶ್ ಭಿಡೆ ಮಂಗಳೂರು,ಅಶ್ವಥ್ ಬರಿಮಾರ್ ಬಂಟ್ವಾಳ,ಹಂಸರಾಗ ಶೆಟ್ಟಿ ಪುತ್ತೂರು,ರೇಖಾ ನಾರಾಯಣ್ ಪಕ್ಷಿಕೆರೆ,ಲಕ್ಷ್ಮೀ ವಿ ಭಟ್ ತಲಂಜೇರಿ ಮಂಜೇಶ್ವರ,ಪ್ರೇಮಲತಾ ಸಿ ಎಸ್ ಚಿಪ್ಪಾರು ಮಂಜೇಶ್ವರ,ಹೇಮಲತಾ ಪೂರ್ಣಪ್ರಕಾಶ್ ಮಡಿಕೇರಿ,ಲತೀಶ್ ಎಂ.ಸಂಕೊಳಿಗೆ,ಅರ್ಚನಾ ಎಂ ಬಂಗೇರ, ಕುಂಪಲ,ಶ್ರೀಮತಿ ತ್ರಿವೇಣಿ ಭದ್ರಾವತಿ,ಗೀತಾ ಭದ್ರಣ್ಣವರ್ ಧಾರವಾಡ,ಶುಭ ವರ್ಣೇಕರ್ ಬೆಂಗಳೂರು,ಪ್ರಮೋದ ಸುರೇಂದ್ರ ಮಾಡ ಥಾಣೆ ಮಹಾರಾಷ್ಟ್ರ,ವಾಣಿ ರಾವ್ ಕಿನ್ನಿಗೋಳಿ,ಅನಂತ ಸತ್ಯ ಸಂಜೀವ ಕುಳಾಯಿ,ಮಂಜುಳಾ ಬಿ.ಕೆ. ತುಮಕೂರು,ಸಂಜಯ ಜಿ ಕುರಣೆ,ಕಾಗವಾಡ, ಬೆಳಗಾವಿ,ವೇದ ಶೆಟ್ಟಿ ಕಾಳಾವರ ಕುಂದಾಪುರ,ಜಯಲಕ್ಷ್ಮೀ ಶರತ್ ಶೆಟ್ಟಿ ಮಂಜೇಶ್ವರ,ಅಕ್ಷಯ ಆರ್ ಶೆಟ್ಟಿ ಮಂಗಳೂರು,ವಿಜೇಶ್ ದೇವಾಡಿಗ,ಸುಧಾ ಎನ್ ತೇಲ್ಕರ್ ಅನಂತಪುರ,ಹೈದರಾಬಾದ್,ಬಿಟ್ಟೀರ ಚೋಂದಮ್ಮ ಶಂಭು ಬೆಂಗಳೂರು,ಶೋಭಾ ಶರ್ಮ,ಈರಣ್ಣ ಶೆಟ್ಟರ,ಧಾರವಾಡ, ಶ್ರೀಮತಿ ಸರೋಜಾ ಜಯಂತ್, ಏಳಿಂಜೆ, ಮಂಗಳೂರು,ವಿಜಯಲಕ್ಷ್ಮೀ ಅಶೋಕ ಬಸವ ತೇಲ್ಲಂಗಾಣ ಹೈದರಾಬಾದ್ ಅವರುಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸುವರು. ಸಮ್ಮೇಳನವು ನಮ್ಮ ಕುಡ್ಲ ವಾಹಿನಿ, ಪರಿಷತ್ತಿನ ಫೇಸ್ಬುಕ್ ಪುಟ, ಹಾಗೂ ಯೂ ಟ್ಯೂಬ್ ವಾಹಿನಿಗಳಲ್ಲಿ ನೇರಪ್ರಸಾರ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.