ಮಂಗಳೂರು:  ದೈವಜ್ಞ ಯುವಕ ಮಂಡಳಿ ಮಂಗಳೂರು ಇದರ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ. ಸುಮಾರು 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. 

ಈ  ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಶ್ರೀಯುತ ಬಿ ಏನ್ ರವೀಂದ್ರ, ಕೆ ಸುಧಾಕರ್ ಶೇಟ್, ಬಿ ಶ್ರೀಪಾದ ರಾಯ್ಕರ್, ಪುಷ್ಪ ಕೆ ಶೇಟ್,  ಎಂ ಅಶೋಕ್ ಶೇಟ್ ಯುವಕ ಮಂಡಳಿ ಅಧ್ಯಕ್ಷ ಕೆ ಎನ್ ಮಂಜುನಾಥ್ ಶೆಟ್, ಸೆಕ್ರೆಟರಿ ವಿನೋದ್ ಶೇಟ್, ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಶೆಟ್ಟಿ ಸೆಕ್ರೆಟರಿ ಪಿ ಎಚ್ ಎಫ್ ರವಿ ಜಲಾನ್ ಸಾಯಿ ರಾವ್, ಡಾಕ್ಟರ್ ದೇವದಾಸ್ ಕಾರ್ಯನಿರೂಪಣೆ ರಾಜೇಂದ್ರ ಕುಮಾರ್ ಶೇಟ್ ಉಪಸ್ಥಿತರಿದ್ದರು.