ಮೂಡಬಿದ್ರಿ:- ಮೂಡಬಿದ್ರಿ ಮಹಾವೀರ ಕಾಲೇಜಿನಲ್ಲಿ ಮಹಾವೀರ ಜಯಂತಿ ಆಚರಣೆ ನಡೆಯಿತು, ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಮಹಾವೀರ ಕಾಲೇಜ್ ಟ್ರಸ್ಟ್ ಅಧ್ಯಕ್ಷರು ಆದ ಅಭಯಚಂದ್ರ ಜೈನ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಹಾವೀರ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೋ. ರಾಧಾಕೃಷ್ಣ ಶೆಟ್ಟಿ ,ಪಿಯುಸಿ ಪ್ರಾಂಶುಪಾಲರಾದ ಪ್ರೊ. ರಮೇಶ್, ದೈಹಿಕ ಶಿಕ್ಸಣ ಪ್ರಾಂಶುಪಾಲರಾದ  ಧನಂಜಯ , ಪೊಲಿಟೆಕ್ನಿಕ್ ಪ್ರಾಂಶುಪಾಲರಾದ ಜೆ ಜೆ ಪಿಂಟೊ ಹಾಗೂ ಇನ್ನಿತರ ಪ್ರಮುಖರು  ಹಾಜರಿದ್ದರು.