ಮಂಗಳೂರು: ನೆಕ್ಕಿತಪುಣಿ ಗೋಪಾಲಕೃಷ್ಣ ಬರೆದ ಮೇಲಿನ ಹೆಸರಿನ ಪುಸ್ತಕ ಕುದ್ರೋಳಿ ಗೋಕರ್ಣನಾಥೇಶ್ವರ ಆಲಯದ ಗಾಜಿನ ಮನೆಯಲ್ಲಿ ಬಿಡುಗಡೆ ಆಯಿತು.
ಸಾಹಿತಿ ದಂಪತಿಗಳಾದ ಚಂದ್ರಕಲಾ ಮತ್ತು ವಾಮನ ನಂದಾವರ ದಂಪತಿ ಪುಸ್ತಕ ಬಿಡುಗಡೆ ಮಾಡಿದರು. ಕಿಯೋನಿಕ್ಸ್ ಚೇರ್ಮನ್ ಹರಿಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್ ಮುಖ್ಯ ಅತಿಥಿ ಆಗಿದ್ದರು. ಸಭೆಯಲ್ಲಿ ಲೇಖಕ ನೆಕ್ಕಿತಪುಣಿ, ರೋಹಿಣಿ, ಭಾಸ್ಕರ ಪೂಜಾರಿ ಇದ್ದರು.