ಮಂಗಳೂರು: ಕೇಂದ್ರ ಸರಕಾರದ ಜನವಿರೋಧಿ "ಪೌರತ್ವ ತಿದ್ದುಪಡಿ ಮಸೂದೆ" (CAB) ಮತ್ತು  " ರಾಷ್ಟ್ರೀಯ ಪೌರತ್ವ ನೋಂದಣಿ" (NRC) ಕಾಯ್ದೆಯ  ವಿರುದ್ಧ  ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ದಿನಾಂಕ 17.12.2019 ಮಂಗಳವಾರದಂದು ಸಂಜೆ 4 ಗಂಟೆಗೆ ದ.ಕ ಜಿಲ್ಲಾಧಿಕಾರಿಯವರ ಕಛೇರಿ ಮುಂಭಾಗದಲ್ಲಿ ( ಸ್ಟೇಟ್ ಬ್ಯಾಂಕ್ ಬಳಿ) ಬೃಹತ್ ಪ್ರತಿಭಟನೆ ನಡೆಯಿತು .