ಹಿಂದೆ ಆಗಿ ಹೋಗಿದ್ದರ ಬಗ್ಗೆ ಹೆಚ್ಚು ಯೋಚಿಸಬೇಡ

ಕೆಳಕ್ಕೆ ಬಿದ್ದ ಹೂವು ಮತ್ತೆ ಮರ ಸೇರುವುದಿಲ್ಲ. 

ಸಮಸ್ಯೆ ಎನ್ನುವುದು ಚೆಂಡು ಇದ್ದ ಹಾಗೆ ಅದನ್ನ ಒದ್ಕೊಂಡು 

ಹೋಗಬೇಕೇ ವಿನಃ ಅಂಬಾರಿ ತರ ಹೊಡ್ಕೊಂಡು ಹೋಗಬಾರದು. 

ಕಾಲ ಎಲ್ಲರಿಗೂ ನೋವನ್ನು ಕೊಟ್ಟೆ ಕೊಡುತ್ತದೆ, ಏಕೆಂದರೆ 

ಗಡಿಯಾರದಲ್ಲಿ ಇರೋದು ಮುಳ್ಳುಗಳು ಹೂವುಗಳಲ್ಲ.


-By Manasa Hegde