ಅಗ್ನಿಪಥ್ ನೇಮಕಾತಿಯನ್ನು ಪ್ರಶ್ನಿಸಿದ್ದ ಅರ್ಜಿಗಳ ಗೊಂಚಲನ್ನು ದಿಲ್ಲಿ ಹೈಕೋರ್ಟ್  ವಜಾ ಮಾಡಿತು. ದೇಶದ ಹಿತ ದೃಷ್ಟಿ ಹಾಗೂ‌ ಸಶಸ್ತ್ರ ಪಡೆಗಳನ್ನು ಸುಸ್ಥಿರವಾಗಿ ಇಡಲು ಅಗ್ನಿ ಪಥ್  ಯೋಜನೆ ಪೂರಕ ಎಂದ ಉಚ್ಚ ನ್ಯಾಯಾಲಯವು ಎಲ್ಲ ಅರ್ಜಿಗಳನ್ನು ವಜಾ ಮಾಡಿತು.

ಅಗ್ನಿಪಥ್ ಯೋಜನೆಡಿ ಸೇನೆಗೆ ತಾತ್ಕಾಲಿಕ ನೇಮಕಾತಿ ನಡೆಯುವುದನ್ನು ವಿರೋಧಿಸಿ ದೇಶದ ನಾನಾ ಕಡೆ ತೀವ್ರ ಪ್ರತಿಭಟನೆಗಳು ಕಳೆದ ವರುಷ ನಡೆದಿದ್ದವು.