ಕಾರ್ಕಳ: ಐತಿಹಾಸಿಕ ಬೈಕ್ ರ್ಯಾಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಾರ್ಕಳ,  ಇವರ ವತಿಯಿಂದ ಫೆ. 27, ಸೋಮವಾರದಂದು ಕಾರ್ಕಳದಲ್ಲಿ ನಡೆಯಿತು. 

ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆಯ ಸಹಪ್ರಭಾರಿ ಅಣ್ಣಾಮಲೈ ಕೆ. ರವರು ಭಾಗವಹಿಸಿದ್ದರು. ಪುರಸಭೆಯ ಅಧ್ಯಕ್ಷೆ ಸುಮಕೇಶವರವರು ಕಾರ್ಕಳ ಅನಂತಪದ್ಮನಾಭ ದೇವಾಲಯದ ಸಮೀಪ ಪುಷ್ಪಗುಚ್ಛವನ್ನು ಸಮರ್ಪಿಸಿದರು. ರ್ಯಾಲಿ ವೇಳೆ ಸಚಿವ ವಿ. ಸುನಿಲ್ ಕುಮಾರ್ ರವರು ಬೈಕ್ ಚಲಾಯಿಸಿದರು.