ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮಂಗಳೂರು ವಿಶ್ವವಿದ್ಯಾಲಯದ ಶಾಖಾ ಕಾಲೇಜು ಬನ್ನಡ್ಕದ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಮೇ 17 ರಂದು ನಡೆಯಿತು. ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ ಅತ್ಯುತ್ತಮ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು. 

ಈ ಸಂದರ್ಭದಲ್ಲಿ ಸ್ಥಳೀಯ ಮುಂದಾಳುಗಳಾದ ದಯಾನಂದ ಪೈ, ಬಾಹುಬಲಿ ಪ್ರಸಾದ್, ವಿ.ವಿ. ಉಪನ್ಯಾಸಕರುಗಳು ಹಾಜರಿದ್ದರು.