ಮಂಗಳೂರು: ಮೇ 10 ರಂದು ಬೆಳಿಗ್ಗೆ  9:30 ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, 10-   ಬಂಗ್ರ ಕೂಳೂರಿನಲ್ಲಿ  ನವೋದಯ ಸ್ವಸಹಾಯಗ್ರೂಪ್‍ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದು,  ಮಧ್ಯಾಹ್ನ  3:15  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಉಪಮುಖ್ಯಮಂತ್ರಿಗಳು  ಬೆಂಗಳೂರಿಗೆ ತಲುಪಲಿದ್ದಾರೆ.