ಮಂಗಳೂರು: ಋಗುಪಾಕರ್ಮ ಶುಭ ದಿನದಂದು  ಇಂದು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹತ್ತು ಸಮಸ್ತ ರೊಡಗೂಡಿ "ಸಮುದ್ರ ಪೂಜೆ " ನೆರವೇರಿಸಿದರು . 

ಪ್ರಾರಂಭದಲ್ಲಿ  ಶ್ರೀ ದೇವಳದಿಂದ ಕ್ಷೀರ ಕಲಶ ಪೂಜೆ ವೈದಿಕರಿಂದ ನಡೆದು ಬಳಿಕ ಸಮುದ್ರ ಪೂಜೆ ನೆರವೇರಿತು .