ಸ್ಮಾರ್ಟ್ ಸಿಟಿ ಎಂದರೆ ಕಾಂಕ್ರೀಟ್ ರಸ್ತೆ ಎಂಬ ಕತೆ ಮಂಗಳೂರಿನದು. ಮಿಲಾಗ್ರೀಸ್ ಅಗೆತ ಆರಂಭವಾಗಿದೆ.

ಫಳ್ನೀರ್ ಕಡೆಯಿಂದ ಕಂಕನಾಡಿ ಸಂಪರ್ಕಿಸುವ ರಸ್ತೆಯ ಕಾಂಕ್ರೀಟ್ ಕೆಲಸವನ್ನು ಮಿಲಾಗ್ರೀಸ್ ಚರ್ಚ್ ಬಳಿ ಆರಂಭಿಸಲಾಯಿತು. ಒಂದು ಕಡೆ ರಸ್ತೆ ಅಗೆತ ಹಾಗೂ ಇನ್ನೊಂದು ಕಡೆ ಒಳಚರಂಡಿ ಹೊಸದಾಗಿಸುವಿಕೆ ಕೆಲಸ ಮೊದಲಾಗಿದೆ.