ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಕಿನ್ನಿಗೋಳಿಯ ಪ್ರಸಿದ್ಧ ಯಕ್ಷ ಕವಿ, ಅರ್ಥಧಾರಿ, ಸಾಹಿತಿ, ನಿವೃತ್ತ ಅಧ್ಯಾಪಕ ಶ್ರೀಧರ ಡಿ ಎಸ್ ಅವರನ್ನು ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಸನ್ಮಾನಿಸಿದರು.
ಜುಲೈ 10ರಂದು ಶ್ರೀಧರ ಡಿ ಎಸ್ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಭುವನಾಭಿರಾಮ ಉಡುಪ ಹಾಗೂ ಇತರ ಮುಖಂಡರು ಹಾಜರಿದ್ದರು.