ಮಂಗಳೂರು: ಮಣ್ಣಗುಡ್ಡೆ  ಕಾಂತರಾಜ ಶೆಟ್ಟಿ ಲೇನ್ನ 'ದ್ವಾರಕಾ' ನಿವಾಸಿ ಕೆ. ಜಯಂತಿ ಕಮಲಾಕ್ಷ ಪೈ (80) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತಿ ಸೆಂಟ್ರಲ್ ಮಾರ್ಕೆಟ್ ನ ಹಿರಿಯ ವರ್ತಕ ಕೆ. ಕಮಲಾಕ್ಷ ಪೈ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.