ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಶಿವಾಲಯ ಎನ್ನುವಲ್ಲಿ ವಾಸವಿರುವ ಶೇಖರ್ ಎನ್ನುವವರ ಮನೆಯ ಛಾವಣಿ ಕುಸಿತ ಕಂಡಿದೆ. ನಿನ್ನೆ ರಾತ್ರಿ ಮಲಗಿದ್ದಾಗ ಛಾವಣಿ ಕುಸಿತ ಗೊತ್ತಾದ ತಕ್ಷಣ ಹೊರಗೆ ಬಂದು ಪ್ರಾಣ ಉಳಿಸಿಕೊಂಡರು ಎಂದು ತಿಳಿದು ಬಂದಿದೆ.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಶಿವಾಲಯ ಎನ್ನುವಲ್ಲಿ ವಾಸವಿರುವ ಶೇಖರ್ ಎನ್ನುವವರ ಮನೆಯ ಛಾವಣಿ ಕುಸಿತ ಕಂಡಿದೆ. ನಿನ್ನೆ ರಾತ್ರಿ ಮಲಗಿದ್ದಾಗ ಛಾವಣಿ ಕುಸಿತ ಗೊತ್ತಾದ ತಕ್ಷಣ ಹೊರಗೆ ಬಂದು ಪ್ರಾಣ ಉಳಿಸಿಕೊಂಡರು ಎಂದು ತಿಳಿದು ಬಂದಿದೆ.