ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಠದ ಸಂಚಾಲಕರು ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರ ಮಾತೃಶ್ರೀ ಚಂದ್ರಕಲಾ ಕಾಮತ್ ರವರು ಜೂನ್ 19 ಆದಿತ್ಯವಾರದಂದು ಪ್ರಾತಃಕಾಲ ದೈವಾದೀನರಾಗಿದ್ದಾರೆ.

ಮೃತರಿಗೆ 88 ವರ್ಷ ವಯಸ್ಸಾಗಿದ್ದು, ಮಗ-ಸೊಸೆ, ಮಗಳು-ಅಳಿಯ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.