ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿ ಮಾಜೀ ಮಂತ್ರಿ, ಮಂಗಳೂರು ಕ್ಷೇತ್ರದ ಶಾಸಕ ಯು. ಟಿ. ಖಾದರ್ ನೇಮಕಗೊಂಡರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ದೇಶನದಂತೆ ಎಐಸಿಸಿ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಇದನ್ನು ಪ್ರಕಟಿಸಿದರು.

ಈ ಸ್ಥಾನ ನನ್ನ ಕ್ಷೇತ್ರದ ಜನತೆಗೆ ಸಿಕ್ಕ ಗೌರವ ಎಂದು ಯು. ಟಿ. ಖಾದರ್ ಹೇಳಿದರು.