ಧರ್ಮಸ್ಥಳ: ಕರ್ನಾಟಕದ 07 ರುಡ್‍ಸೆಟ್ ಸಂಸ್ಥೆಗಳ 2019-20 ರ ಸಾಲಿನ ವಾರ್ಷಿಕ ವರದಿಯನ್ನು ಪ್ರಥಮ ಬಾರಿಗೆ ಜಿಯೋ ಆಪ್ ಮೂಲಕ ರುಡ್‍ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪದ್ಮವಿಭೂಷಣ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಕರ್ನಾಟಕದ 07 ರುಡ್‍ಸೆಟ್ ಸಂಸ್ಥೆಗಳ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರುಡ್‍ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೆಶಕರಾದ  ಎಮ್. ಜನಾರ್ಧನ್‍ರವರು ಉಪಸ್ಥಿತರಿದ್ದರು.