ಮಂಗಳೂರು (ಜುಲೈ 28):- ದ.ಕ. ಜಿಲ್ಲಾ ಸರಕಾರಿ ನೌಕರರ ಸoಘದ ವತಿಯಿಂದ ಜಿಲ್ಲಾ  ವೆನ್‍ಲಾಕ್ ಆಸ್ಪತ್ರೆಗೆ ಇತ್ತೀಚೆಗೆ ಮಾಸ್ಕ್‍ಗಳನ್ನು ಹಸ್ತಾ0ತರಿಸಲಾಯಿತು. ಈ ಸ0ದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಸದಾಶಿವ ಮಾತನಾಡಿ,  ಕ್ಲಪ್ತ ಸಮಯದಲ್ಲಿ ಆರೋಗ್ಯದ ಹಿತದೃಷ್ಟಿಯಿoದ ಮಾಸ್ಕ್‍ಗಳನ್ನು ನೀಡಿರುವುದಕ್ಕೆ ದ.ಕ.ಜಿಲ್ಲಾ ಸರಕಾರಿ ನೌಕರರ ಸ0ಘಕ್ಕೆ ಚಿರಋಣಿಯಾಗಿದ್ದೇವೆ ಎoದರು.

    ದ.ಕ. ಜಿಲ್ಲಾ ಸರಕಾರಿ ನೌಕರರ ಸoಘದ ಅಧ್ಯಕ್ಷ ಪಿ.ಕೆ. ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಎ0.ಎಸ್, ಉಪಾಧ್ಯಕ್ಷರಾದ  ಜಗದೀಶ್,  ಗಣೇಶ್ ರಾವ್,  ದೇವದಾಸ್, ಕ್ರೀಡಾ ಕಾರ್ಯದರ್ಶಿ ಸುಧೀರ್ ಕುಮಾರ್, ಕಾರ್ಯಕಾರಿ ಸದಸ್ಯೆ  ಶಶಿಕಲಾ, ನಿಕಟಪೂರ್ವ ಕಾರ್ಯದರ್ಶಿ ಬಿ.ಶೇಷಪ್ಪ ಹಾಜರಿದ್ದರು.