ಕೊರೊನಾ ಸೋಂಕಿತರಿಗೆ ಪ್ರಾಮಾಣಿಕವಾಗಿ ಸೂಕ್ತ ಚಿಕಿತ್ಸೆ ದೊರೆಯಬೇಕು. ಜನಪ್ರತಿನಿಧಿಗಳು ಮಾದ್ಯಮದವರ, ಜನರ ಬಳಿ ಒಂದು ಭರವಸೆ ಹೇಳಿದರೆ ಇನ್ನೊಂದಡೆ ಜನಪ್ರತಿನಿಧಿಗಳ ನಡೆ ಬೇರೆಯೇ ಇದೆ.
ಕೊರೊನಾ ಸೋಂಕಿತರಿಗೆ ಪ್ರಾಮಾಣಿಕವಾಗಿ ಸೂಕ್ತ ಚಿಕಿತ್ಸೆ ದೊರೆಯಬೇಕು. ಜನಪ್ರತಿನಿಧಿಗಳು ಮಾದ್ಯಮದವರ, ಜನರ ಬಳಿ ಒಂದು ಭರವಸೆ ಹೇಳಿದರೆ ಇನ್ನೊಂದಡೆ ಜನಪ್ರತಿನಿಧಿಗಳ ನಡೆ ಬೇರೆಯೇ ಇದೆ.