ದೆಹಲಿ:  ವಿಧಾನಸಭೆಯಲ್ಲಿ ಆಗಸ್ಟ್ 24 ಮತ್ತು 25 ರಂದು ನಡೆದ ಶ್ರೀ ವಿಠಲಬಾಯಿ ಪಟೇಲ್ ಅವರ ಗೌರವಾರ್ಥ ನಡೆದ ಸ್ಮರಣೋತ್ಸವದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್  ಯು.ಟಿ ಖಾದರ್ ಅವರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಅವರು "ಭಾರತ - ಪ್ರಜಾಸತ್ತಾತ್ಮಕತೆಯ  ತಾಯಿ " ಎಂಬ ವಿಷಯದ ಕುರಿತು ಮಾತನಾಡಿದರು.

ದೇಶದ ವಿವಿಧ ರಾಜ್ಯಗಳ ಸ್ಪೀಕರ್‍ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.