ಬಿಲ್ಲವ ಬ್ರಿಗೇಡ್ನ ಸ್ಥಾಪಕಾಧ್ಯಕ್ಷರಾದ ಸದಾನಂದ ಪೂಜಾರಿ ಅವರ ಕುಟುಂಬದ ಅಡ್ಡೂರು ಬರ್ಕೆಮನೆಯಲ್ಲಿ ನಡೆದ ಗುಳಿಗ, ಪಂಜುರ್ಲಿ ದೈವಗಳ ನೇಮೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭಾಗವಹಿಸಿದರು.
ಬಿಲ್ಲವ ಬ್ರಿಗೇಡ್ನ ಸ್ಥಾಪಕಾಧ್ಯಕ್ಷರಾದ ಸದಾನಂದ ಪೂಜಾರಿ ಅವರ ಕುಟುಂಬದ ಅಡ್ಡೂರು ಬರ್ಕೆಮನೆಯಲ್ಲಿ ನಡೆದ ಗುಳಿಗ, ಪಂಜುರ್ಲಿ ದೈವಗಳ ನೇಮೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭಾಗವಹಿಸಿದರು.