ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಶಾಸಕ ಉಮಾನಾಥ ಕೋಟ್ಯಾನ್ ಅವರು  ತಮ್ಮ ಕಚೇರಿ ಸೇವಕದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. 

ಹಲವಾರು ಮಂದಿ ಸಾರ್ವಜನಿಕ ವಿಚಾರ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದರು. ಪುತ್ತಿಗೆಯ ರಾಘವೇಂದ್ರ ದೇವಾಲಯದ ಬಗ್ಗೆ ಶಶಿಧರ ಅಂಚನ್ ಹಾಗೂ ಇತರರು ಶಾಸಕರನ್ನು ಆಹ್ವಾನಿಸಿದರು.