ಅದಾನಿ ಗುಂಪಿನ ಕಂಪೆನಿಗಳಿಗೆ ಸ್ಥಳೀಯ ಬ್ಯಾಂಕುಗಳು ಎಷ್ಟು ಸುರಿದಿವೆ ಎನ್ನುವ ಬಗೆಗೆ ಸಂಪೂರ್ಣ ವರದಿ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕೇಳಿದೆ.

ಅದೇ ರೀತಿ ಸರಕಾರದ ಬ್ಯಾಂಕುಗಳು ಮತ್ತು ಸರಕಾರದ ಸಂಸ್ಥೆಗಳಲ್ಲಿನ ಎಷ್ಟು ಹಣ ಅದಾನಿಮಯ ಇಲ್ಲವೇ ಮಾಯ ಆಗಿದೆ ಎಂಬುದನ್ನು ಕೂಡ ಸಮಗ್ರವಾಗಿ ವರದಿ ನೀಡುವಂತೆ ಆರ್‌ಬಿಐ ನೋಟೀಸು ನೀಡಿ ವರದಿ ಕೇಳಿದೆ. ಈ ಬಗೆಗೆ ಸಂಸತ್ತು ಮತ್ತು ಜಾಲ ತಾಣಗಳಲ್ಲಿ ಮೋದೀಜಿಯವರೆ ಏನು ನಡೆದಿದೆ, ಉತ್ತರಿಸಿ ಎಂಬ ಒತ್ತಾಯವೂ ಭುಗಿಲೆದ್ದಿದೆ.