ಮಂಗಳೂರು :  ಎಂ. ಅರುಣ್ ಕುಮಾರ್ ಶೇಟ್ ( 73) ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ.

ಇಂದು ರವಿವಾರ ಬೆಳಿಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ದೈವಜ್ಞ ಬ್ರಾಹ್ಮಣ ಸಮಾಜದ ದೇವಸ್ಥಾನ, ಸಂಘ ಸಂಸ್ಥೆಗಳ ಎಲ್ಲಾ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ ಭಾಗವಹಿಸಿ ಸರಳ ಸಜ್ಜನ ವ್ಯಕ್ತಿಯೆಂದು ಜನಪ್ರಿಯರಾಗಿದ್ದರು. 

ಮೃತರು ಪತ್ನಿ, ಮೂವರು ಪುತ್ರಿಯರು,  ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿರುವರು.