ಮೂಡುಬಿದಿರೆ: ಕಂಪನಿಯ ಸಿ ಎಸ್ ಆರ್ ನಿಧಿಯಿಂದ ಬಿ ಆರ್ ಪಿ ಶಾಲೆಗೆ ಕೊಡುಗೆಗಳು

ವರದಿ ರಾಯಿ ರಾಜಕುಮಾರಬೆಂಗಳೂರಿನ ಟೆಕ್ನಾಲಜಿ ಇಂಡಿಯಾ ಆಯಿಲ್ ಮತ್ತು ಫ್ಯಾಟ್ಸ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಆರ್ ನಿಧಿಯಿಂದ ಸುಮಾರು ಐದು ಲಕ್ಷದಷ್ಟು ಧನದ ಕೊಡುಗೆಯನ್ನು ವಿವಿಧ ವಸ್ತುಗಳ ರೂಪದಲ್ಲಿ ಮೂಡುಬಿದಿರೆ ಬಾಬು […]

ಪುುತ್ತೂರು: ಗ್ರಾಹಕ ಜಾಗೃತಿ ಕಾರ್ಯಾಗಾರ ಮತ್ತು ಅರಿವು ಕಾರ್ಯಕ್ರಮ

ಪುುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ದರ್ಬೆ ಪುತ್ತೂರು ಇದರ ಗ್ರಾಹಕ ವೇದಿಕೆ ವತಿಯಿಂದ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಮಾರ್ಚ್ 5ರಂದು ದ.ಕ.ಜ.ಪ. ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಸವಣೂರು ಹಾಗೂ ಮಾರ್ಚ್ […]

ಮಂಗಳೂರು ಮಳೆಹಾನಿಯಿಂದ ಉಂಟಾದ ನಷ್ಟ -ಕಾಮಗಾರಿಗಳನ್ನು ಪುನರ್ ಕೈಗೆತ್ತಿಕೊಳ್ಳಲು ಸರಕಾರದಿಂದ ಸುಮಾರು ಹತ್ತು ಕೋಟಿ ರೂ.ಬಿಡುಗಡೆಯಾಗಿದ್ದು  ಹಾಗೂ ಮಂಜೂರಾದ ಕಾಮಗಾರಿಗಳ ವೀಕ್ಷಣೆ ಐವನ್‌  ಡಿʼಸೋಜಾ

ಮಂಗಳೂರು ದಕ್ಷಿಣ ವಿಧಾನ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಳೆಹಾನಿಯಿಂದ ಉಂಟಾದ ನಷ್ಟ ಮತ್ತು ಕುಸಿದು ಬಿದ್ದ-ಕಾಮಗಾರಿಗಳನ್ನು ಪುನರ್ ಕೈಗೆತ್ತಿಕೊಳ್ಳಲು ಸರಕಾರದಿಂದ ಸುಮಾರು ಹತ್ತು ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಹಾಗೂ ಮಂಜೂರಾದ ಕಾಮಗಾರಿಗಳನ್ನು ವಿಧಾನ ಪರಿಷತ್‌ […]