ಮುಂಬಯಿ : ಮೀರಾ ರೋಡ್ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನ ವತಿಯಿಂದ  ಕೋರೊನ ದಿಂದಾಗಿ ಸರಕಾರವು ಕಠಿಣ ಕ್ರಮ ಕೈಗೊಂಡಿದ್ದು ಜನಸಾಮಾನ್ಯರು ತಮ್ಮ ಮನೆಯಿಂದ ಹೊರಗೆ ಬಾರದೆ ದೈನಂದಿನ ಪ್ರಮುಖ ಸಾಮಾಗ್ರಿಗಳಿಲ್ಲದೆ ತೊಂದರೆಗೀಡಾಗಿದ್ದು  ಮೀರಾ ಭಯಿಂದರ್ ನ ಪರಿಸರದಲ್ಲಿ ಸಮಸ್ಯೆಗೆ ಒಳಗಾಗಿರುವ  ಹಲವರಿಗೆ  ಅಡುಗೆ ಮತ್ತು ಇನ್ನಿತರ ಪ್ರಮುಖ ವಸ್ತುಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಮೀರಾ ರೋಡ್ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಪ್ರದಾನ ಅರ್ಚಕರಾದ ಜನಾರ್ದನ ಭಟ್,  ಬಾಬಾ ರಂಜನ್ ಶೆಟ್ಟಿ ಹಾಗೂ ಮಂದಿರ ಟ್ರಸ್ಟಿನ ಸದಸ್ಯರು  ಮತ್ತು ಮಿರಾ  ಸೊಸೈಟಿ ಯ ಸದಸ್ಯರಿ ಉಪಸ್ಥಿತರಿದ್ದು ಸಹಕರಿಸಿ್ದರು.

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್