ನಾನು ಒಮ್ಮೆ ಮುಖ್ಯಮಂತ್ರಿ ಆಗಿದ್ದ ಬಳಿಕವೂ ಹಿರಿಯರಾದ ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿ ಆಗಿದ್ದೆ. ಆದರೆ ಕಿರಿಯರಾದ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಆಗುವುದು ಸರಿಯಲ್ಲವಾದ್ದರಿಂದ ಮಂತ್ರಿ ಮಂಡಲ ಸೇರುವುದಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಹಿಂದೆ ಸಭಾ ನಾಯಕ ಇತ್ಯಾದಿ ಹುದ್ದೆ ನಿರ್ವಹಿಸಿರುವೆ. ರಾಜ್ಯದಲ್ಲಿ ಮಂತ್ರಿ ಆಗುವುದರ ಹೊರತು‌ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಾನು ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಶೆಟ್ಟರ್ ಹೇಳಿದರು.