ರೇಮಂಡ್ ಡಿಕೂನಾ ತಾಕೊಡೆ ಅವರಿಗೆ ಸೌರಭ ರತ್ನ ಮಾಧ್ಯಮ 2025 ಪ್ರಶಸ್ತಿ: ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಧಾನ

ಮಂಗಳೂರು: ಪ್ರಶಸ್ತಿಗಳು ಅರಸಿ ಬಂದಾಗ ನಿರಾಕರಣೆ ಮಾಡಬಾರದು. ಅವುಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡಿ ಸಮಾಜದ ಆಯ್ದವರು ಆಗಿ ಸೇವೆ ಮಾಡಲು ಪ್ರೋತ್ಸಾಹ ನೀಡುತ್ತವೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ನುಡಿದರು. ಅವರು ಮುಡಿಪುವಿನ […]

“ಸ್ವಯಂ ನಂಬಿಕೆಯೇ ಯಶಸ್ಸಿನ ಮೊದಲ ಹೆಜ್ಜೆ: ಜನರ ಮಾತಿಗೆ ಹೆದರದೆ ಗುರಿ ಮುಟ್ಟುವುದು ಹೇಗೆ?” – Article by Naveen Habib

ತರಗತಿಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯೊಬ್ಬನನ್ನು ಎದ್ದು ನಿಲ್ಲಿಸಿ, ಪಠ್ಯದ ಒಂದು ಭಾಗವನ್ನು (ಪ್ಯಾರಾವನ್ನು) ಓದುವಂತೆ ಹೇಳಿದರು. ಆ ವಿದ್ಯಾರ್ಥಿ ಎದ್ದು ನಿಂತು ಓದಲು ಶುರು ಮಾಡಿದನು. ಆತ ಕೇವಲ ಎರಡೇ ಮೂರು ಸಾಲುಗಳನ್ನು ಓದಿದ್ದಷ್ಟೇ, ತಕ್ಷಣ […]

ರೈತ-ದೇಶದ ಅನ್ನದಾತ- Poem by Chidananda

✍️ ಚಿಮಕಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ ಮಣ್ಣಿನ ಮಡಿಲಲ್ಲಿ ಬೆವರು ಸುರಿಸುವವನು,ನಾಡಿನ ಹೊಟ್ಟೆಗೆ ಅನ್ನ ನೀಡುವವನು,ಬಿಸಿಲು ಮಳೆಯೆನ್ನದೆ ದುಡಿಯುವವನು,ಭೂಮಿತಾಯಿಯ ಮುದ್ದಿನ ಮಗನಿವನು. ಬೀಜ ಬಿತ್ತಿ ಬೆಳೆ ಬೆಳೆಸುವನು,ಬದುಕಿನ ದೀಪವನು ಬೆಳಗಿಸುವನು,ತನ್ನ ನೋವನ್ನು ಮರೆತು ನಗುವನು,ಎಲ್ಲರ ಹಸಿವನು […]

ದ.ಕ.ಜಿಲ್ಲಾ ಕಾಂಗ್ರೆಸ ಸಮಿತಿ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಜಾತಿ-ಧರ್ಮದ ಆಧಾರದ ಮೇಲೆ ವಿಭಜನೆಯ ರಾಜಕಾರಣ ಮಾಡುವ ವಿಚ್ಛಿದ್ರಕಾರಿ ಶಕ್ತಿಗಳು ಹಾಗೂ ಸಾಂವಿಧಾನಿಕ ಆಶಯಗಳನ್ನು ಬುಡಮೇಲು ಮಾಡುವ ಮನಸ್ಥಿತಿಯ ವ್ಯಕ್ತಿಗಳನ್ನು ಅಧಿಕಾರದಿಂದ ದೂರ […]

ಸ್ಮಾರ್ಟ್ ಸಿಟಿಯಲ್ಲಿ ಎಲ್ಲಾ ಅಚ್ಚುಕಟ್ಟಾಗಿ ನಗರದ ಅಭಿವೃದ್ಧಿ ಮಾಡಲು ಜನರು ಸಲಹೆಗಳನ್ನು ಕಳುಹಿಸಬೇಕು: ಸ್ಮಾರ್ಟ್ ಸಿಟಿ ಚೀಫ್ ಮೆನೆಜರ್ ಅರುಣ್ ಪ್ರಭಾ ಕೆಎಸ್ ಸಲಹೆ

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಜನರ ಸಹಯೋಗದೊಂದಿಗೆ ಅಭಿವೃದ್ಧಿ ಮಾಡಲು ನಾವು ಅಧಿಕಾರಿಗಳು ಉತ್ತಾಹಿತರಾಗಿದ್ದೇವೆ. ಜನರು ತಮ್ಮ ಸ್ಥಳೀಯ ಸಮಸ್ಯೆಗಳನ್ನು ಮತ್ತು ಬೇಕಾಗುವ ಅಭಿವೃದ್ಧಿ ಯೋಜನೆ ಮಾಹಿತಿಯನ್ನು ನಮಗೆ ಬರೆದು ನೀಡಿದರೆ ಹಣಕಾಸು ಒದಗಿಸಲು […]

ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬೋಧಕ-ಬೋಧಕೇತರು ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಭಾರತೀಯ ಸೇನೆಯ ನಿವೃತ್ತ ಯೋಧ, ಕಾರ್ಗಿಲ್ ಯುದ್ಧದ ಸೇನಾನಿ ಹಾಗೂ […]